ಹೊಸ ವಿನ್ಯಾಸದ ವಿಜಯ ಕರ್ನಾಟಕದ ಬಗ್ಗೆ ಏನೂ ಕಾಮೆಂಟ್ ಇಲ್ಲವಲ್ಲ ಎಂದು ಹಲವು ಓದುಗರು ಚುಚ್ಚುತ್ತಿದ್ದಾರೆ. ಒಬ್ಬರಂತೂ ಈ ಹೊಸ ವಿನ್ಯಾಸವನ್ನು ವಾಚಾಮಗೋಚರ ಬೈದು ಉದ್ದ ಕಾಮೆಂಟ್ ರವಾನಿಸಿದ್ದಾರೆ. ತೀರಾ ವ್ಯಂಗ್ಯ ಮತ್ತು ಖಾಸಗಿ ಟೀಕೆ ಇದ್ದಿದ್ದರಿಂದ ಅದನ್ನಿಲ್ಲಿ ಪ್ರಕಟಿಸುತ್ತಿಲ್ಲ. (More …)
Recent Updates RSS Hide threads | Keyboard Shortcuts
-
ವಿಕೆ: ಹೊಸ ವಿನ್ಯಾಸದ ಬೆನ್ನತ್ತಿದಾಗ
vimarshaki
-
ಕಾಂಡೋಮ್ : ಬಳಕೆ, ದುರ್ಬಳಕೆ ಬಗ್ಗೆ ಮಾತಾಡೋಣ ಅಲ್ವರ?
vimarshaki
ಕಾಂಡೋಮ್ ಖರೀದಿ ಬಗ್ಗೆ ಸುಘೋಷ್ ನಿಗಳೆ ಬರೆದಿರೋದು ನೋಡಿದ್ರೆ, ಗಂಡಸ್ರಿಗೆ ನಿಜಕ್ಕೂ ದಮ್ ಇಲ್ಲವೇನೋ ಅನ್ನಿಸುತ್ತೆ. ಈ ಪುರುಷರಿಗೆ ಕಂಡಕಂಡಲ್ಲೆಲ್ಲ ಮೂತ್ರ ವಿಸರ್ಜನೆ ಮಾಡೋದಕ್ಕೆ ಬರುತ್ತೆ, ಆದ್ರೆ ಕಾಂಡೋಮ್ ಖರೀದಿ ಮಾಡ್ಬೇಕಾದ್ರೆ ಮಾತ್ರ ನಾಚಿಕೆ ಅಲ್ವರ?
-
ಸುಪ್ತವರ್ಣ
ವಿಮರ್ಶಕಿಯವರಿಗೆ ನಮಸ್ಕಾರಗಳು.
ಸುಘೋಷ್ ನಿಗಳೆ ಬರೆದಿರುವ ಲೇಖನದಲ್ಲಿ ತಮಾಷೆಯ ಅಂಶ ಜಾಸ್ತಿ ಇದೆ, ನಿಮ್ಮ ಲೇಖನದಲ್ಲಿ ಮಾಹಿತಿ ಜಾಸ್ತಿ ಇದೆ. ಅಷ್ಟೇ ಹೊರತಾಗಿ ನಿಗಳೆಯವರನ್ನು ತೆಗಳಿ ಬರೆಯುವ ಅಗತ್ಯ ಇರಲಿಲ್ಲ. ನಿಮಗೆ ಅವರ ವಾದಗಳು ಇಷ್ಟವಾಗಿರದಿದ್ದರೆ ಹೆಸರನ್ನು ತಗೊಳ್ಳದೇ ಅದನ್ನು ಖಂಡಿಸಬಹುದಿತ್ತು. ನಿಗಳೆಯವರ ಲೇಖನದ ಬಗ್ಗೆ ಇಷ್ಟು ಖಾರದ ವಿಮರ್ಶೆ ಅಗತ್ಯವಿರಲಿಲ್ಲ ಎಂಬುದು ನನ್ನ ಅಭಿಪ್ರಾಯ. ಹುಡುಕಲಿಕ್ಕೇ ಕೂತರೆ ನಿಮ್ಮ ಲೇಖನದಲ್ಲೂ ಇಂಥ ಪೂರ್ವಾಗ್ರಹಗಳನ್ನು ಹೆಕ್ಕಬಹುದು. ಆದರೆ ಒಳ್ಳೆಯ ಲೇಖನಗಳನ್ನು ನೀವಿಬ್ಬರೂ ಬರೆದಿರುವಾಗ ಅಂಥವನ್ನೆಲ್ಲ ಹುಡುಕಿ ನಿಮ್ಮ ಧೈರ್ಯಗುಂದಿಸುವುದು ಸರಿಯಲ್ಲ, ಅಲ್ಲವ್ರಾ ?
ಸುಪ್ತವರ್ಣ.
Vimarshaki writes: Actually, he has made a negative comment on condoms, that they are not like peppermints! (which I have corrected with you tube links). The fact is that they are really like peppermints, for men who take fun. It is their poppins for the day!! That is why I was forced to write such severe comments……. Otherwise, he is as free as myself and you, (both happen to be anonymous) to write any number of articles on condoms. But I strongly feel that the blog should have educated thereader, as I always feel a blog reader should get some information on something that matters in d ay to day life.
-
vinayaka
ಮಾನ್ಯ ವಿಮರ್ಶಕಿ,
ಈ ಲೇಖನಕ್ಕೆ ನನ್ನ ಹೆಸರಿನಲ್ಲಿ ಕಮ್ಮೆಂಟ್ ಪ್ರಕಟವಾಗಿರುವುದು ನನಗೆ ನಿಜಕ್ಕೂ ಅಚ್ಚರಿಯಾಗಿದೆ. ನನಗೆ ಗೊತ್ತಿಲ್ಲದಂತೆ ನನ್ನ ಹೆಸರಿನಲ್ಲಿ ಕಮ್ಮೆಂಟ್ ಸೃಷ್ಟಿಯಾಗುತ್ತಿದೆಯಾ?! ಹೇ ಭಗವಂತಾ ನೀನೇ ಕಾಪಾಡು ತಂದೆ…!
ವಿನಾಯಕ ಕೆ.ಎಸ್
Vimarshaki writes: I hope there are thousands of people in the name of Vinayaka in the whole world. More over, the earlier comment had its email ID as pa……2000@gmail.com, now you have pa……2000@gmail.com!! Even those IDs may be fake, who knows? I have deleted all the IDs now, as names matter and the comment. I cant stop publishing a comment written by somebody in the name of Vinayaka. Please understand it. Even our great Manikanth tried to do the same, but since he had written me an official email, I was saved. -
vinayaka k s
ಪ್ರಿಯ ಓದುಗರು…..ನಿಮಗೂ ‘ಇಂಥ’ ಓದುಗರಿದ್ದಾರೆಯೇ ?
Vimarshaki writes: Really, I have many lovable / admiring readers!!!-
vinayaka
vimarshaki writes: I will publish this comment from you only if it is mailed to me vimarshaki[at]gmail.com ok?
-
-
-
ನ್ಯೂಸಿಯಂನಲ್ಲಿ ‘ಕನ್ನಡಪ್ರಭ’ ಮಾತ್ರ ಮಿಂಚಿಂಗ್: ಯಾಕೆ?
vimarshaki
ನ್ಯೂಸಿಯಂ ಅನ್ನೋ ವಿಶ್ವಸ್ತರದ ಜಾಲತಾಣದಲ್ಲಿ ಇಂಡಿಯಾ ದೇಶದಿಂದ ಕೇವಲ ಎಂಟು ಪತ್ರಿಕೆಗಳ ಮುಖಪುಟಗಳು ಮಾತ್ರ ಪ್ರಕಟವಾಗ್ತಾ ಇವೆ. ಅದರಲ್ಲಿ ಕನ್ನಡಪ್ರಭ ನಂ. ೧ ಸ್ಥಾನದಲ್ಲಿ ಮಿಂಚುತ್ತೆ! ಶಭಾಷ್.. (More …)
-
suresh
UDAYAVANI avalible @ http://www.pressdisplay.org please cehk it..
vimarshaki wries; anna, it is http://www.pressdisplay.com, NOT ‘ORG’ ok? It is a good website. Thanks for the information. -
ಶ್ರೀವತ್ಸಜೋಶಿ
ನ್ಯೂಸ್ಗೆ ಸಂಬಂಧಪಟ್ಟಂತೆ ಮ್ಯೂಸಿಯಂ, ಆದ್ದರಿಂದ ‘ನ್ಯೂಸಿಯಂ’. ಮತ್ತೆ “ಪೆನ್ಸಿಲ್ವೇನಿಯಾ ಬೀದಿಯಲ್ಲಿಯೋ ಸುವಿಖ್ಯಾತ ಕಚೇರಿ. ದಿನವೂ ಸಾವಿರಾರು ಜನ ಕಚೇರಿಗೆ ಭೇಟಿ ಕೊಡ್ತಾರೆ” ಅಂತ ಬರ್ದಿದ್ದೀಯಲ್ಲಮ್ಮ ಮ್ಯೂಸಿಯಂ ಅಂದರೆ ಕಚೇರಿನಾ? ಮ್ಯೂಸಿಯಂ ಅಂದರೆ ಕಚೇರಿ ಅಲ್ಲ, ಸಂಗ್ರಹಾಲಯ. ಇಲ್ಲಿ(ವಾಷಿಂಗ್ಟನ್ ಡಿಸಿಯಲ್ಲಿ)ರುವ ನ್ಯೂಸ್ ಮ್ಯೂಸಿಯಂ ಸಹ ಒಂದು ಬೃಹತ್ತಾದ, ಭವ್ಯವಾದ ಸಂಗ್ರಹಾಲಯ. ’ವಾರ್ತೆ’ಗೆ ಸಂಬಂಧಿಸಿದಂತೆ ಏನನ್ನೆಲ್ಲ ಸಂಗ್ರಹಿಸಿ ಪ್ರದರ್ಶಿಸಬಹುದೋ ಅದನ್ನೆಲ್ಲ ಅಲ್ಲಿ ಅಚ್ಚುಕಟ್ಟಾಗಿ ಮಾಡಿಟ್ಟಿದ್ದಾರೆ. “Be a TV reporter yourself” ಅಂತ ಒಂದು ವಿಭಾಗವಿದೆ, ಅಲ್ಲಿ ಕೆಲವು ಸಿದ್ಧ ಬ್ಯಾಕ್ಡ್ರಾಪ್ಗಳೆದುರು (White house, Capital, Football stadium ಇತ್ಯಾದಿ) ಮೈಕ್ರೋಫೋನ್ ಹಿಡಿದು ನಾವೇ ರಿಪೋರ್ಟ್ ಮಾಡುತ್ತಿರುವಂತೆ ಚಿತ್ರೀಕರಿಸಿ ನಮಗೆ ತೋರಿಸುತ್ತಾರೆ. ನಾನು ಹೋಗಿದ್ದಾಗ ಕನ್ನಡದಲ್ಲಿ ವರದಿಮಾಡಿ “ನ್ಯೂಸಿಯಂ ವಾಹಿನಿಗಾಗಿ ಶ್ವೇತಭವನದ ಮುಂದಿನ ಹುಲ್ಲುಹಾಸಿನ ಮೇಲಿಂದ ಶ್ರೀವತ್ಸಜೋಶಿ…” ಎಂದು ಬೈಟ್ ಎಂಡ್ ಮಾಡಿದ್ದೆ

Vimarshaki writes: I wrote in the context that it is not just a website, but has a well established office. It is also a museum, I agree, ok? You have seen it, so u say it is big, I have not seen it, so I say it is an office. Your value addition to my story is most welcome!!
-
-
ಮುಖ್ಯಮಂತ್ರಿ ಚಂದ್ರು : ಅವರವರ ಸ್ಟಾಕ್ ಶಾಟ್ಗೆ ತಕ್ಕಂತೆ !
vimarshaki
ಇದನ್ನ ತಮಾಶೆ ಅನ್ಬೇಕೋ, ಅಣಕ ಅನ್ನಬೇಕೋ ಗೊತ್ತಾಗ್ತಾ ಇಲ್ಲ. (More …)
-
‘ಮೇಜು’ವಾನಿ ಪತ್ರಿಕೋದ್ಯಮದತ್ತ ವಿ ಕ ಸಾಪ್ತಾಹಿಕ
vimarshaki
ನೆರೆ ಬಂದ ಕಾಲಕ್ಕೆ ಪತ್ರಕರ್ತರು ಏನೆಲ್ಲ ಒಳ್ಳೆ ಕೆಲಸಗಳನ್ನು ಮಾಡಬಹುದು ಎಂದು ವಿಮರ್ಶಕಿ ಅಲವತ್ತುಕೊಳ್ಳುತ್ತಿದ್ದಾಗಲೇ, ಮನಸ್ಸನ್ನು ಮತ್ತಷ್ಟು ಕಲ್ಲವಿಲಗೊಳಿಸಿದ ಲೇಖನ ಇಂದಿನ (೨೦೦೯ ಅಕ್ಟೋಬರ್ ೨೫)ವಿಜಯ ಕರ್ನಾಟಕದ ಸಾಪ್ತಾಹಿಕ ವಿಜಯದಲ್ಲಿ ಬಂದಿದೆ. (More …)
-
ಶ್ರೀವತ್ಸ ಜೋಶಿ
“ಸಂತೆಗೆ ಊರು ಮೊಳ ನೇಯ್ದಂತೆ, “??
- ’ಯಾವುದಾದರೂ ಗಾದೆಯನ್ನು ಇಲ್ಲಿ ತುರುಕಿಸೋಣ, ಆ ಮೂಲಕ ಬರಹದ ತೂಕ ಸ್ವಲ್ಪ ಹೆಚ್ಚಿಸೋಣ’ ಎಂದು ಅನಿಸಿದಾಗ ವಿಮರ್ಶಕಿ ಸಹ ಬಹುಶಃ “ಸಂತೆಹೊತ್ತಿಗೆ ಮೂರು ಮೊಳ ನೇಯ್ದಂತೆ” ನೆನಪಿಗೆ ಬಂದ ಗಾದೆಯನ್ನು ಅದರ ಸರಿಯಾದ ರೂಪವೇನು ಎಂದು ತಲೆಕೆಡಿಸಿಕೊಳ್ಳದೆ ಬಳಸುತ್ತಾಳೆ
Vimarshaki writes: ಅಣೋ, ಸುಮ್ಸುಮ್ಕೆ ಹಂಗೆಲ್ಲ ಬರೆಯಾಳಲ್ಲಾಕಿ ಕಣಣ, ಸಂತೆ ಅಂಬೋ ಮಾರ್ಕೆಟ್ಗೆ ಹಿಂಥಾ ಲೇಖ್ನಾ ಮೂರು ಮೊಳ ನೇಯ್ದಂಗೇ ಐತೆ ಅಂತ ತಿಳ್ಕಂಡು ಹಂಗೆ ಬರ್ದೆ…… ಅದು ಅರ್ಥ ಬೇರೆ ಕಾಣ್ಸಿದ್ರೆ ನಾನೇನಾರಾ ಮಾಡ್ಲಿ ಕಣಣ. ಏನೋ ತೆಪ್ಪಾಗಿಬಿಡ್ತು, ಹೊಟ್ಯಾಗ ಹಾಕ್ಕೋಳೊಲ್ಯಾಕ……
-
-
ನಿಂಗ್ : ರೋಲ್ಕಾಲ್ ವಿರುದ್ಧ ಸೊಲ್ಲೆತ್ತಿದವರು ಒಬ್ಬರು, ಪ್ರತಿಕ್ರಿಯೆ ೫೨೨ಕ್ಕೆ ಸೊನ್ನೆ!
vimarshaki
ಕನ್ನಡ ಪತ್ರಕರ್ತರ ವೇದಿಕೆಯಾದ ಕನ್ನಡಜರ್ನಲಿಸ್ಟ್ಸ್ ಡಾಟ್ ನಿಂಗ್ ಡಾಟ್ಕಾಮ್ನಲ್ಲಿ ವಿಮರ್ಶಕಿಯ ಲೇಖನಕ್ಕೆ ಏನಾದರೂ ಪ್ರತಿಕ್ರಿಯೆ ಇದೆಯೇ ಎಂದು ನೋಡುತ್ತಿದ್ದಾಗ ಈ ಬ್ಲಾಗ್ ಕಣ್ಣಿಗೆ ಬಿತ್ತು. ನೋಡಿ, ಪತ್ರಕರ್ತರ ವೇದಿಕೆಯಲ್ಲಿ, ವೇದಿಕೆಯ ಸದಸ್ಯನೊಬ್ಬರು ಎನ್ ಜಿ ಓ ಒಂದನ್ನು ನಡೆಸುತ್ತಿರುವ ತನ್ನ ಮಿತ್ರನನ್ನು ಸ್ಥಳೀಯ (ಕೊಪ್ಪಳ) ಪತ್ರಕರ್ತನೊಬ್ಬ ಗೋಳು ಹುಯ್ದುಕೊಳ್ಳುವ ಬಗ್ಗೆ ದೂರು ಬರೆದಿದ್ದಾರೆ; ಅದೂ ಸಂಪಾದಕರಿಗೆ ಮಾಹಿತಿ ನೀಡಿದ ಮೇಲೆ.
-
Dhananjaya Kulkarni
ವಿಮರ್ಶಕಿ ಅವರೇ…
ತಡವಾಗಿ ಪ್ರತಿಕ್ರೀಯಿಸುತ್ತಿರುವದಕ್ಕೆ ಕ್ಷಮೆ ಇರಲಿ.. ಕೊಪ್ಪಳದ ಆ ಪತ್ರಕರ್ತ ಮಹಾಶಯನ ಹೆಸರು ………(withheld)ಅಂತ..ಅವರಿ ಕೆಲಸ ಮಾಡುತ್ತಿರುವ ಪತ್ರಿಕೆಯ ಹೆಸರು ……..(withheld) ಮತ್ತು ಅವರು ಸತಾಯಿಸಿದ ಸಂಸ್ಥೆ ………………… (withheld)ಎಂದು..
vimarshaki writes: Shri Dhananjaya Anna has given me the name of the rollcall journalist. I will publish the details soon in this blog without fear or favour.
-
skli
ಏನಕ್ಕ ಕಾಮೆಂಟ್ ಮಾಡಿದ್ರೆ ಅದನ್ನೇ ಹೆಡ್ ಲೈನ್ ಮಾಡ್ತಿಯ,ಯಾರ ಸುದ್ದೀನು ಬೇಡಾಂತ ಸುಮ್ನಿದ್ರೆ ಪ್ರತಿಕ್ರಿಯೆ ಸೊನ್ನೆ ಅಂತಿಯ??
vimarshaki writes: ಏ ತಮಾ, ಪದೇ ಪದೇ ನನ್ನ ಕಿಚಾಯಿಸ್ತಾ ಇದೀಯ….. ಇರ್ಲಿ ಬಿಡು…. ತಮ್ಮ ಅಂತ ಸುಮ್ಕೆ ಇವ್ನಿ…….. ಒಳ್ಳೇ ಕಾಮೆಂಟ್ ಬಂದೆ ಹಾಕಿಲ್ವ ನಾನು? ಅಬಬಬಬಬ, ಏನಂತ ಕಿರೀಕ್ ಮಾಡೋನು ನೀನು? ಒಳ್ಳೇ ವಿಷಯಕ್ಕೆ ಕಾಮೆಂಟ್ ಬರ್ಲಿ ಅಂದುಬುಟ್ಟಿದ್ದೇ ತೆಪ್ಪಾಗೋಯ್ತ? ಸುಮ್ಕಿರಲೇ ತಮ, ಕಾಮೆಂಟ್ ಮಾಡೋದು ಚಲೋದೇ; ಆದ್ರೆ ಸುಮ್ಕೆ ಏನಾರ ಬಾಣ ಬಿಡ್ತೀಯೋ……. ಚಲೋ ಇರಲ್ಲ ನೋಡು…..-
ಆಸು ಹೆಗ್ಡೆ, ಬೆಂಗಳೂರು
ಸಮೀಪದ ಆರಕ್ಷಕ ಠಾಣೆಗೆ ಹೋಗಿ ದೂರು ದಾಖಲಿಸಬಹುದಲ್ವೇ..ಸಾಕ್ಶ್ಯಾಧಾರಗಳೊಡನೆ…?!
-
-
-
ನಿಂಗ್ಗೂ ಬಂತು ವಿಮರ್ಶಕಿ ‘ಪತ್ರಕರ್ತರ ಆಸ್ತಿ ಪ್ರಕಟಣೆ ಬೇಡಿಕೆ’ ಚರ್ಚೆ
vimarshaki
ಅಂತೂ ವಿಮರ್ಶಕಿಯು ಬರೆದ ಪತ್ರಕರ್ತರ ಆಸ್ತಿ ಪ್ರಕಟಣೆ ಕುರಿತ ಲೇಖನವು ನಿಂಗ್ ಎಂಬ ಸೋಶಿಯಲ್ ನೆಟ್ವರ್ಕ್ನ ಕನ್ನಡ ಜರ್ನಲಿಸ್ಟ್ಗಳ ವಿಭಾಗದಲ್ಲೂ ಜಾಗ ಪಡೆದಿದೆ.
-
ವಿಮರ್ಶಕಿ ಸಂಪಾದಕೀಯ: ಥ್ಯಾಂಕ್ಸ್ ಶ್ಯಾಮ್, ಬೆಳಗೆರೆ…… ಹುಷಾರ್ ಶಿವ……. !!!!!!
vimarshaki
ವಿಮರ್ಶಕಿ ಯಾಕೋ ಸುಮ್ಮನಿದ್ದಾಳೆ ಎಂದು ನೀವೆಲ್ಲ ತಮಾಶೆ ಮಾಡ್ಕಂಡಿರೋವಂಥಾ ಈ ಸುಸಂದರ್ಭದಲ್ಲಿ, ದಟ್ಸ್ಕನ್ನಡ ವೆಬ್ಸೈಟಿನಲ್ಲಿ ವಿಮರ್ಶಕಿಯ ಅನಾಮಿಕ ಲೇಖನವು ಪ್ರಧಾನ ಲೇಖನವಾಗಿ ಪ್ರಕಟವಾಗಿದೆ ಎಂದು ಪ್ರಕಟಿಸಲು ಅತ್ಯಂತ ಆನಂದಪಡುತ್ತೇನೆ. (More …)
-
ರಾಜಕಾರಣಿ, ಜಾಹೀರಾತು ಮತ್ತು ಪತ್ರಿಕೆಗಳು: ಜಾಹೀರಾಗಿದ್ದೇನು ?
vimarshaki
ಯಾರದಾದರೇನು, ಜಾಹೀರಾತು ಬಂದರೆ ಸಾಕು ಎನ್ನುವಂತೆ ಇದೆ, `ಕನ್ನಡಪ್ರಭ’ದ ದೀಪಾವಳಿ ಸಂಚಿಕೆ ೨೦೦೯. ಪತ್ರಿಕೋದ್ಯಮವನ್ನು ಕಂಡು ಬೆಚ್ಚಿಬಿದ್ದೋ, ಇನ್ನಾವುದೋ ಮುಲಾಜಿಗೋ ಸಿಕ್ಕಿಕೊಂಡು, ಅಥವಾ ಈ ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟರೆ ಮುಂದೊಂದು ದಿನ ನಮ್ಮನ್ನು ಈ ಪತ್ರಿಕೆ ರಕ್ಷಿಸೀತು ಎಂದೋ, – ವಿವಿಧ ಕಾರಣಗಳಿರಬಹುದು ಬಿಡಿ. ಆದರೆ ದೀಪಾವಳಿ ಸಂಚಿಕೆಯ ಜಾಹೀರಾತು ಚಹರೆಯಂತೂ ಪೂರಾ ಬದಲಾಗಿರೋದು ನಿಜ. (More …)
-
M G Harish
ಒಬ್ಬ ರಾಜಕಾರಣಿ ಒಂದೆಡೆ ಬರುತ್ತಿದ್ದಾನೆ ಎಂದರೆ ಅದಕ್ಕೆ ಹಾಕುವ ಕಟೌಟುಗಳ ಲೆಕ್ಕವನ್ನೂ ಇದಕ್ಕೆ ಸೇರಿಸಬಹುದು. ನೆರೆ ಹಾವಳಿಗೆ ಅದನ್ನು ನೀಡಿದರೆ ಅದೂ ಚಿಕ್ಕ ಸಹಾಯವಾಗುತ್ತಿತ್ತು.
-
-
ರಾಜ್ಯಕ್ಕೆ ನೆರೆ, ಜನಪ್ರತಿನಿಧಿಗಳ ಕೊಡುಗೆಗೆ ಬರ ! ದಂಡಾವತಿ ಪ್ರಶ್ನೆಗೆ ಶಭಾಷ್
vimarshaki
ಪದ್ಮರಾಜ ದಂಡಾವತಿಯವರನ್ನು ಮೆಚ್ಚಲೇಬೇಕು. ಇಂದು ಪ್ರಜಾವಾಣಿಯಲ್ಲಿ ಪ್ರಕಟವಾದ (೨೦೦೯ ಅಕ್ಟೋಬರ್ ೧೧) ಅವರ ಕಾಲಂ ಲೇಖನ ಮುಖಪುಟದಲ್ಲೇ ಅಚ್ಚಾಗಬೇಕಿತ್ತು. ಅಷ್ಟು ಚೆನ್ನಾಗಿ ನೆರೆ ಪರಿಹಾರಕ್ಕೆ ಹರಿದು ಬರುವ ಹಣದ ದುರ್ಬಳಕೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಇಂಥ ಜನಜಾಗೃತಿಯ ಲೇಖನಗಳು ಅವರಿಂದ ಇನ್ನಷ್ಟು ಮೂಡಿ ಬರಲಿ ಎಂದು ಹಾರೈಸೋಣ! (More …)
-
ಪಿತ್ರೋಡ, ಪಿತ್ತೋಡ, ಪಿತ್ರೂಡಾ: ಇದೇ ಟೈಮ್ಸ್ ಆಫ್ ಇಂಡಿಯಾ ಕನ್ನಡ !
vimarshaki
ಟೈಮ್ಸ್ ಆಫ್ ಇಂಡಿಯಾ ಕನ್ನಡ ಅನ್ನೋ ಅನುವಾದಿತ ಪತ್ರಿಕೆಯ ೨೦೦೯ ಅಕ್ಟೋಬರ್ ೮ ರ ಸಂಚಿಕೆಯಲ್ಲಿ ಬಂದ ಈ ಸುದ್ದಿ ನೋಡಿ: ಸ್ಯಾಮ್ ಪಿತ್ರೋಡ ಹೆಸರನ್ನು ಪಿತ್ರೋಡ, ಪಿತ್ತೋಡ, ಪಿತ್ರೂಡಾ ಎಂದು ಮೂರು ಥರ ಬಳಸಿದಾರೆ. ಸದ್ಯ, `ಪತ್ರೊಡೆ’ ಅಂತ ಬರೆದಿಲ್ಲ. (More …)
-
ಶ್ರೀವತ್ಸ ಜೋಶಿ
“ಪ್ಯಾರಾದಿಂದ ಪ್ಯಾರಾಗೆ ಬದಲಾಗುತ್ತ?”
ಹೌದು, ಪ್ಯಾರಾದಿಂದ ಪ್ಯಾರಾಗೆ ವಿಷಯವು (ಅಥವಾ ವ್ಯಕ್ತಿಯು) ಮತ್ತೂ ಮತ್ತೂ ಪ್ಯಾರಾ ಪ್ಯಾರಾ ಆಗುತ್ತ ಹೋದರೆ ಹೆಸರನ್ನು ಬರೆಯುವ ರೀತಿ ಬದಲಾಗಬಹುದು. ಲಕ್ಷ್ಮೀ ಎಂಬ ಹೆಸರು ಲಚುಮೀ ಆಗಬಹುದು, ಲಚ್ಚೀ ಆಗಬಹುದು. ಎಲ್ಲ ’ಪ್ಯಾರ್’ ಮಹಿಮೆ!
-
-
ನೆರೆ ಬಂದ ಕಾಲಕ್ಕೆ ನೆರವಾಗುವುದೇ ನಿಜ ಸಿಟಿಜನ್ ಜರ್ನಲಿಸಂ!
vimarshaki
ನೆರೆ ಬಂದ ಕಾಲಕ್ಕೆ ನೆರವಾಗುವುದು ನಮ್ಮೆಲ್ಲ ಕರ್ತವ್ಯ. ಅದರಲ್ಲೂ ಪತ್ರಿಕೆಗಳು ಈ ಕೆಲಸದಲ್ಲಿ ನಿರ್ವಹಿಸಬಹುದಾದ ಜವಾಬ್ದಾರಿಗೆ ಮಿತಿಯಿಲ್ಲ.
ಈಗಾಗಲೇ ಪ್ರಜಾವಾಣಿಯು ಎಂದಿನಂತೆ ಪರಿಹಾರ ನಿಧಿಯನ್ನು ಆರಂಭಿಸಿದೆ. (ಕೆಲದಿನಗಳ ಹಿಂದೆ ಬರಗಾಲ ನಿಧಿ ಆರಂಭಿಸಿ ಎಂದು ನಾನು ಸಲಹೆ ನೀಡಿದ್ದೆ; ಈಗ ನೆರೆ ಪರಿಹಾರಕ್ಕೆ ನಿಧಿ ಸ್ಥಾಪನೆ ಮಾಡಿರುವುದು ವಿಪರ್ಯಾಸ….) ಪ್ರಜಾವಾಣಿಯ ಈ ಟ್ರೆಂಡ್ಸೆಟಿಂಗ್ ನಿಲುವನ್ನು ಇತರೆ ಪತ್ರಿಕೆಗಳೂ ಅನುಕರಿಸಬಹುದಾದದ್ದು ಮೊದಲನೇ ಮಾಧ್ಯಮಕಾರ್ಯ.
-
chinnu
Ree Vimarshaki `Hosadigantha’ kooda Flood fund collect madthide….innu collection nalli `Sangha Parivarada’ Hana, Muslim hana antha kitthata shuruvagadidre saaku….
vimarshaki writes: Ree, sumne diganthada mele goobe koorisbedi. avru haage fund tinnalla antha nange gottu. jotege hindu muslim antha khandita differentiate madodilla annodoo gottu
-
-
ತೇಜಸ್ವಿನೀನೇ ಹೇಳಿದಾರೆ…… ವಿಮರ್ಶಕಿ ಅಲ್ಲ ಅಂತ…..
vimarshaki
ವಿಮರ್ಶಕಿಗೆ ಈ ಕ್ಲೀನ್ ಚಿಟ್ ಏನೂ ಬೇಕಾಗಿರಲಿಲ್ಲ. ಯಾಕೆಂದರೆ ವಿಮರ್ಶಕಿ ಹೇಳಿ ಕೇಳಿ ಅನಾಮಿಕೆ. ಅವಳ ಬಗ್ಗೆ ಯಾರು ಯಾಕೆ ಸೀರಿಯಸ್ ಆಗಿರಬೇಕು ಹೇಳಿ? ಆದ್ರೆ ಸುಮ್ಮನೆ ಆರೋಪ ಮಾಡಿದರೆ ಬೇಜಾರಾಗಲ್ವ? ಈಗ ಆರೋಪ ಮಾಡಿದ ನಮನಾ ಬಜಗೋಳಿ ಮತ್ತು ಅದನ್ನು ಪ್ರಕಟಿಸಿದ ತೇಜಸ್ವಿನಿ ಇಬ್ಬರೂ ವಿಮರ್ಶಕಿಗೆ ಸಮಾಧಾನ ಆಗೋ ಪ್ರತಿಕ್ರಿಯೆ ನೀಡಿದಾರೆ. ತನಗೆ ಹಿಂಸೆ ಕೊಟ್ಟವರು ವಿಮರ್ಶಕಿ ಅಲ್ಲ ಎಂದು ತೇಜಸ್ವಿನಿಯವರೇ ಸ್ಪಷ್ಟಪಡಿಸಿದಾರೆ. ಅವರ ಹೇಳಿಕೆಯ ಪೂರ್ಣಪಾಠ ಇಲ್ಲಿದೆ: (More …)
-
ತೇಜಸ್ವಿನಿ ಹೆಗಡೆ ಗೆ ಮೋಸ ಮಾಡಿದ್ದು ವಿಮರ್ಶಕಿಯೆ?
vimarshaki
ಹಾಗಂತ ಅವರ ಬ್ಲಾಗ್ನಲ್ಲಿ ಕಾಮೆಂಟ್ ಹಾಕಿದ ನಮನಾ ಬಜಗೋಳಿ ಅನ್ನೋರು ಬರೆದಿದಾರೆ. ಹಾಗೇನಾದ್ರೂ ಆಗಿದ್ದರೆ ತೇಜಸ್ವಿನಿ ಹೆಗಡೆಯವರು ಖಂಡಿತ ಸಾರ್ವಜನಿಕವಾಗಿ ಪ್ರಕಟಿಸಬಹುದು ಎಂದು ಈ ಮೂಲಕ ವಿಮರ್ಶಕಿ ಬಹಿರಂಗ ವಿನಂತಿ ಮಾಡಿಕೊಳ್ಳುತ್ತಿದ್ದಾಳೆ. (More …)
-
ನಮನ ಬಜಗೋಳಿ
ಡಿಯರ್ ವಿಮರ್ಶಕಿ.
ಬಹುಶ “ವಿಮರ್ಶಕಿ” ಅಗಿರ್ಬೆಕಲ್ವ ಮೆಡಮ್ ? ಎಂದು ಕೇಳಿದ್ದೆ .”ವಿಮರ್ಶಕಿ” ಅಭಿಮಾನಿಯಾದ ನನ್ನಿಂದ ವಿಮರ್ಶಕಿಗೆ ಬೇಜಾರಾಗಿದ್ರೆ ಕ್ಷಮೆ ಇರಲಿ.i am really sorry
(ಆದಷ್ಟು ವಿವಾದ ರಹಿತ ಕಮೆಂಟ್ ಗಳನ್ನಷ್ಟೇ ಹಾಕಿದ್ದೆ. ಆದರೂ ಹೇಗೋ ಏನೋ ಈ ಕಮೆಂಟ್ ಪಬ್ಲಿಶ್ ಆಗೋಗಿದೆ.)ಅಂತ ತೇಜಸ್ವಿನಿ ಹೆಗಡೆ ಹೇಳಿದ್ದಾರೆ. -
ವಿಮರ್ಶಕಿ ಬೆಂಬಲಿಗ
ಬೇನಾಮಿ ಹೆಸರಿನಲ್ಲಿ ಲೇಖನ ಬರೆಯೋದು ತಪ್ಪಲ್ಲ . ಅದು ದೊಡ್ಡ ವಿಷಯವೇನಲ್ಲ. ತೇಜಸ್ವಿ, ಜೋಗಿ, ವಿಶ್ವೇಶ್ವರಭಟ್ ಸೇರಿದಂತೆ ಹಲವರು ಸ್ತ್ರೀನಾಮಧಾರಿಗಳಾದವರೇ.. ಆದರೆ, ತೇಜಸ್ವಿನಿ ಹೆಗಡೆ ಅವರ ಭಾವನೆಯೊಡನೆ ಚೆಲ್ಲಾಟವಾಡಿದ ಅನಾಮಿಕನ ಕೃತ್ಯ ತಪ್ಪು. ಅಥವಾ ಸಿಕ್ಕಿ ಬಿದ್ದಿದ್ದು ತಪ್ಪು ಎನ್ನಬಹುದು. ಅದನ್ನು ಬ್ಲಾಗ್ ನಲ್ಲಿ ಪ್ರಕಟಿಸಿದ ಮೇಲೆ ಅವನ ಹೆಸರು ಅಥವಾ ಬ್ಲಾಗ್ ಹೆಸರನ್ನಾದರೂ ಹಾಕಬೇಕಿತ್ತು. @ವಿಮರ್ಶಕಿ, ಯಾರೋ ಕಾಮೆಂಟ್ ಮಾಡಿದ್ರೂ ನೀವು ಯಾಕೆ ತಲೆ ಕೆಡಿಸಿಕೊಳ್ಳುತ್ತೀರಾ. ಪಸರ್ನಲ್ ಚಾಟ್ ಮಾಡೋಕ್ಕಿಂತ ಉತ್ತಮವಾದ ಕೆಲಸ ನೂರು ವಿಮರ್ಶಕಿ/ಕ ಗೆ ಇದೆ ಎಂದು ನನ್ನ ಅನಿಸಿಕೆ
-
-
ಪ್ರಜಾವಾಣಿ: ಸಮಯಪ್ರಜ್ಞೆ ಸುದ್ದಿ ಚಲೋ ಅದ, ಆದ್ರೆ ಚಿತ್ರಕ್ಕೆ ಯಾಕೆ ಪ್ರಜ್ಞೆ ಇಲ್ಲ?
vimarshaki
ಸಮಯಪ್ರಜ್ಞೆ ಮೆರೆದ ಚಾಲಕ ಮತ್ತು ನಿರ್ವಾಹಕರಿಗೆ ನಾಗರಿಕರು ಪ್ರಮಾಣಪತ್ರ ಕೊಟ್ಟ ಸುದ್ದಿ ಇವತ್ತಿನ (೨೦೦೯ ಅಕ್ಟೋಬರ್ ೬) ಪ್ರಜಾವಾಣಿಯ ಮೆಟ್ರೋ ಪುಟದಲ್ಲಿದೆ. (More …)
-
ಆಸ್ತಿ ವಿವರ ಪ್ರಕಟಿಸಿದ ರವಿ ಬೆಳಗೆರೆಗೆ ಹ್ಯಾಟ್ಸ್ ಆಫ್…..!
vimarshaki
ಕನ್ನಡದ ಹಿರಿಯ ಪತ್ರಕರ್ತರಿಗೆ ನಾಚಿಕೆಯಾಗೋ ಥರ ರವಿ ಬೆಳಗೆರೆ ತಮ್ಮ ಆಸ್ತಿ ವಿವರಗಳನ್ನು ಪ್ರಕಟಿಸಿದಾರೆ. ಎಷ್ಟೋ ವರ್ಷಗಳಿಂದ ಅವರು ಹೀಗೆ ಮಾಡ್ತಿದಾರೆ. ನ್ಯಾಯಮೂರ್ತಿಗಳ ಆಸ್ತಿ ಪ್ರಕಟಣೆ ವಿವಾದಕ್ಕಿಂತ ಎಷ್ಟೋ ಮುಂಚೆಯೇ ರವಿ ಬೆಳಗೆರೆ ಒಂದು ಉದಾತ್ತವಾದ ಮಾದರಿ ಹಾಕಿ ಕೊಟ್ಟಿದ್ದಾರೆ. ಅವರ ಬ್ಲಾಗಿನಲ್ಲಿ ಈ ವಿವರಗಳಿವೆ: (More …)
-
ಪ್ರತಾಪಸಿಂಹ, ವೇಕ್ ಅಪ್ ನೌ ! ಚೀನಾ, ರೂನಾ ಲೈಲಾ : ಮಜನೂ ಯಾರು?
vimarshaki
ಸುಮ್ಮನೆ ಮಾಹಿತಿ ಕೊಡೋದು ಬಿಟ್ಟು ಪಾಂಡಿತ್ಯ ಪ್ರದರ್ಶನಕ್ಕೆ ಹೊರಟರೆ ಹೇಗಾಗುತ್ತೆ? ಆನೆ ಬಗ್ಗೆ ಪ್ರಬಂಧ ಬರೆದು, ಅಡಕೆ ಉಲ್ಲೇಖ ಮಾಡಿದ್ರೆ ಹ್ಯಾಗಿರುತ್ತೆ? ಇವತ್ತು ಪ್ರತಾಪಸಿಂಹ ಇದನ್ನೇ ಮಾಡಿದ್ದು.
-
ವಿಮರ್ಶಕಿ ಸಂಪಾದಕೀಯ: ಕೆಂಡಸಂಪಿಗೆ ಇನ್ನಿಲ್ಲ; ಸುದ್ದಿ ಇಷ್ಟೇ ಅಲ್ಲ…..
vimarshaki
ವ್ಯವಹಾರ ಚಾತುರ್ಯ ಇಲ್ಲದೇ ಹೋದ್ರೆ ಹೀಗಾಗುತ್ತೆ. ಆದ್ರಿಂದ ಕೆಂಡಸಂಪಿಗೆ ನಿಂತುಹೋದ್ರೆ ಅದಕ್ಕೆ ಕನ್ನಡ ಲೇಖಕರು ಕಾರಣರಲ್ಲ; ಸಂಸ್ಥೆಗೆ ಒಂದು ವ್ಯಾವಹಾರಿಕ ದೂರದೃಷ್ಟಿ ಇಲ್ಲದಿರುವುದೇ ಕಾರಣ. (More …)
-
ನೇತಾಜಿ ಹೆಸರಿಗೂ ಕೈಯಿಕ್ಕಿದ ಸಂಸದ ಮತ್ತು ಪತ್ರಿಕೆಗಳ ಅಜ್ಞಾನ!
vimarshaki
ನೆನ್ನೆ ಬೆಳಿಗ್ಗೆ ಪ್ರಜಾವಾಣಿ ಮತ್ತು ವಿಜಯಕರ್ನಾಟಕ ಪತ್ರಿಕೆ ಓದಿದ ನನಗೆ ಶಾಕ್ ಆಗಿತ್ತು. “ಆಸ್ಟ್ರೀಯಾದಲ್ಲಿ ನೇತಾಜಿ ಕುಟುಂಬ!” ಓದಿ, ಸಂಸದ ಅನಂತಕುಮಾರ ಹೆಗಡೆಯವರು ಅದನ್ನೊಂದು ಹೊಸ ವಿಷಯ, ತಮ್ಮದೇ ಶೋಧನೆ ಎಂಬಂತೆ ಪತ್ರಕಾಗೋಷ್ಠಿಯಲ್ಲಿ ಹೇಳಿರುವುದನ್ನು ನೋಡಿ ಆಶ್ಚರ್ಯವಾಯಿತು.
ಹಲವಾರು ಪುಸ್ತಕ, ಅಂತರಜಾಲಗಳನ್ನು ಹುಡುಕಾಡಿ ಸಿಕ್ಕಿದಷ್ಟು ಮಾಹಿತಯನ್ನು ಕ್ರೋಢೀಕರಿಸಿ ಎರಡೂ ಪತ್ರಿಕೆಗಳ ಕಛೇರಿಗೆ ಕೆಳಕಂಡತೆ ಮಾಹಿತಿ ರವಾನಿಸಿದೆ. ಇದೆಲ್ಲ ಬೆಳಿಗ್ಗೆ ಹತ್ತು ಗಂಟೆಯ ಹೊತ್ತಿಗೆ ನಡೆದುಹೋಯಿತು. (More …)
-
ಸುಘೋಷ್ ಎಸ್. ನಿಗಳೆ : `ಡಬ್ಬಿ’ ನಿಜನಾಮ ಬಯಲು ಮಾಡಲು ಭಯವೇಕೆ?
vimarshaki
ಸುಘೋಷ್ ಎಸ್. ನಿಗಳೆ ಒಂದು ಬ್ಲಾಗ್ ಬರೆಯುತ್ತಾರೆ. ಅವರ ಹಲವು ಬ್ಲಾಗ್ಗಳನ್ನು ಮೀಡಿಯಾ ಮಿರ್ಚಿಯ `ಅನಾನಿಮಸ್ ಬ್ಲಾಗ್ ಹೂಳೆತ್ತುವ’ ಖ್ಯಾತಿಯ ಜಿ ಎನ್ ಮೋಹನ್ ಪ್ರಕಟಿಸುತ್ತಿದ್ದಾರೆ. ನಿಗಳೆ `ಡಬ್ಬಿ ಎಂಬ ಡಿಸಿಪಿಯ ಖಾಕಿ ದರ್ಬಾರ್ ‘ಎಂಬ ಬ್ಲಾಗ್ ಬರೆದಿದ್ದಾರೆ. ಪೊಲೀಸ್ ಇಲಾಖೆಯ ಲಾಂಛನವನ್ನು ಎರ್ರಾಬಿರ್ರಿಯಾಗಿ ಬಳಸಿರುವ ಸುಭಾಷ್ಗೆ ಈ `ಡಬ್ಬಿ’ ನಿಜಕ್ಕೂ ಯಾರು ಎಂಬುದನ್ನು ಬಯಲು ಮಾಡುವುದಕ್ಕೆ ಹೆದರಿಕೆ. ಇವರು ಹೆಸರು ಹೇಳಿಕೊಂಡು ಬ್ಲಾಗ್ ಮಾಡುವವರು ; ಅನಾನಿಮಸ್ ಆಗಿ ಕಾಮೆಂಟ್ ಮಾಡುವವರು !! (More …)
-
sahana
He not mentioned Naveen’s name also..what a journalist..?
-
ಆಸು ಹೆಗ್ಡೆ, ಬೆಂಗಳೂರು 9:46 am on November 9, 2009 Permalink |
ಕನ್ನಡ ಪತ್ರಿಕೆಗಳಲ್ಲಿ ಆಂಗ್ಲ ಪದಗಳ ಅವಶ್ಯಕತೆಯನ್ನು ಸಮರ್ಥಿಸಿಕೊಳ್ಳುವುದು ಅಸಾಧ್ಯ. ಲವಲvk ಎನ್ನುವುದು ಇನ್ನೂ ನೋಂದಣಿ ಹಂತದಲ್ಲಿ ಇದೆಯಾದ್ದರಿಂದ, ಅದನ್ನು ಕೈಬಿಡಲಿ ಎನ್ನುವುದೇ ನನ್ನ ಬೇಡಿಕೆ. ಇಲ್ಲವಾದರೆ ಲವಲವಿಕೆ ಎನ್ನುವ ಅಪ್ಪಟ ಕನ್ನಡ ಪದವನ್ನು ಬಳಸಲಿ.
skli 7:52 pm on November 7, 2009 Permalink |
ಡಿಯರ್ ವಿಮರ್ಶಕಿ..
ಶ್ರುತಿ ಬಗ್ಗೆ ಬರೆದದ್ದು ಓದಿ ನನಗು ಅನಿಸಿದ್ದು ನಿಮ್ಮದೇ ಅನಿಸಿಕೆ….
hosachiguru 12:46 pm on November 8, 2009 Permalink |
namaste
Vimarshaki bagge idda 2 mukhya asahanegaLu baLasuva bhaasheya kaaraNadinda asalu vishayada mahatva haguraagi hOguttade annuvudu mattu adu Arambhadalli hELikonDa, hAkikonda porno articles. eraDaneyadu illi kANasigade bahaLa dinavAytu anisatte. santOsha haagu dhanyavaada. modalane point ge bandrae, nanage achchariyaaguvante ee lekhanavu nera bhasheyalle, charchege yOgyavaagi bareyalpattiruvudu. adakkaagi abhinandane haagu mattomme dhanyavaada. dayaviTTu baraha shailiyannu heege munduvaresikondu hOgalendu vimarshakige vinanti.
uLidaddEnE iddarU ee baraha- vastu bahutEka Odugara anisikeyE Agide. neewu barediddu oLLeydaaytu.
- Chetana TeerthaLLi
Vimarshaki writes: Dear Chetana Sister,
please note that I never published porno articles. Porno articles are different from articles on safe sex. Wikipedia says the meaning of pornography like this: “a written description or illustration of prostitutes or prostitution” Also it says that : Pornography takes different forms depending on physical characteristics of the participants, fetish, sexual orientation, etc. Reality and voyeur pornography, animated videos, and legally prohibited acts also influence the classification of pornography.
So, Vimarshaki is well aware that what she writes is for safer sex and nothing related to pornography. I did not write much on the topic because of short of time. You see Chetana sister, I write for a cause and try to be objective enough. But I will take your suggestions. I may even think of launching another blog for safe sex r elated blogs. I hope that will help to discuss media issues more freely here.
Thanks for your valuable comments. Keep commenting. But please remember that soft approach towards media will not be enough to sensitise them.
You are welcome to post your blogs on media here!! (Of course anybody who writes with a sense of objectivity is welcome here)
Rangegowda 11:16 am on November 10, 2009 Permalink |
Neither Shruthi nor Chakravarthi said that they are departed. The basic principle of journalism is to publish an authentic story. How come Editorial staff let that stuff go for publication? Once upon a time Vishweshwar Bhat was teaching ethics of journalism in a journalism college. Shame Shame.
- Rangegowda Halanahalli
Naganna 7:40 am on November 11, 2009 Permalink |
If the editorial staff is interested in Shruti’s life, let them. Why make readers bother on that stupid issue. Whether to keep mahendra or Chadra is HER problem. By making her personal affair public she lost her position in the BJP government and her image. Tabloids and tabloid like few dailies are responsible for her present misrable life. No sane reader is interested in Shruti’s personal life.